Connect with us

    LATEST NEWS

    ಮುಲ್ಕಿ ಪೊದೆಗೆ ಬೆಂಕಿ ನೀಡಿ ನಂತರ ಆರಿಸಲು ಹರಸಾಹಸಪಟ್ಟ ಕಾಂಗ್ರೇಸ್ ಕಾರ್ಯಕರ್ತರು

    ಮುಲ್ಕಿ ಪೊದೆಗೆ ಬೆಂಕಿ ನೀಡಿ ನಂತರ ಆರಿಸಲು ಹರಸಾಹಸಪಟ್ಟ ಕಾಂಗ್ರೇಸ್ ಕಾರ್ಯಕರ್ತರು

    ಮಂಗಳೂರು ಮಾರ್ಚ್ 20: ರಾಹುಲ್ ಗಾಂಧಿ ಮುಲ್ಕಿಗೆ ಆಗಮನದ ಹಿನ್ನೆಲೆ ರಸ್ತೆಯ ಬದಿಯಲ್ಲಿದ್ದ ಪೊದೆಗೆ ಬೆಂಕಿಯನ್ನು ಕಾಂಗ್ರೇಸ್ ಕಾರ್ಯಕರ್ತರು ನೀಡಿದ್ದರು, ಆದರೆ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಬೆಂಕಿ ಒಮ್ಮೆಲೆ ಸುತ್ತಮುತ್ತಲು ಹರಡಿಕೊಂಡು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.

    ಕೂಡಲೆ ಸ್ಥಳದಲ್ಲಿ ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಮುಂದಾದರು, ಗಾಳಿ ಹಿನ್ನಲೆಯಲ್ಲಿ ಬೆಂಕಿ ನಂದಿಸಲು ಹರಸಾಹಸಪಡಬೇಕಾಯಿತು. ನಂತರ ಅಗ್ನಿ ಶಾಮಕದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply