Connect with us

    LATEST NEWS

    ವಿದ್ಯುತ್ ತಂತಿ ತಗುಲಿ ಲೈನ್ ಮೆನ್ ಸಾವು

    ವಿದ್ಯುತ್ ತಂತಿ ತಗುಲಿ ಲೈನ್ ಮೆನ್ ಸಾವು

    ಮಂಗಳೂರು ಅಗಸ್ಟ್ 15: ವಿದ್ಯುತ್ ತಂತಿ ತಗುಲಿ ಲೈನ್ ಮ್ಯಾನ್ ಸಾವನಪ್ಪಿರುವ ಘಟನೆ ದಕ್ಷಿಣ ಕನ್ನಡದ ಸುಳ್ಯ ಬೊಳಿಯಮಜಲಿನಲ್ಲಿ ನಡೆದಿದೆ.ಮೃತ ಲೈನ್ ಮ್ಯಾನ್ ಅರಂಬೂರು ನಿವಾಸಿ ಜನಾರ್ದನ ನಾಯ್ಕ (52) ಎಂದು ಗುರುತಿಸಲಾಗಿದೆ. ಎಚ್ ಟಿ ಲೈನ್ ಎಳೆಯುವ ವೇಳೆ ಈ ದುರ್ಘಟನೆ ನಡೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply