Connect with us

    LATEST NEWS

    ದಿನಕ್ಕೊಂದು ಕಥೆ- ಪ್ರತಿಭಾ ಸಪನ್ನರು

    ಪ್ರತಿಭಾ ಸಪನ್ನರು

    ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು” ಕಲಾ ಪ್ರತಿಬೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರಣಕ್ಕಾಗಿ ರೂಪುಗೊಂಡ ಸಂಸ್ಥೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಸಿದ್ದವಾಗಿದೆ. ಹಲವು ವರ್ಷ ಪ್ರತಿಭಾ ರತ್ನಗಳನ್ನ ರಾಜ್ಯಕ್ಕೆ ಪರಿಚಯಿಸಿದೆ . ನಿಮ್ಮ ಮನೆಯ ಪ್ರತಿಭೆಯ ಸಣ್ಣ ವೀಡಿಯೋ ಕಳುಹಿಸಿ ಪ್ರೋತ್ಸಾಹಕರಾಗಿ”.

    ಸಂಖ್ಯೆಯನ್ನೂ ನೀಡಿದ್ದರು. ಹಲವು ವೀಡಿಯೋಗಳು ಸರಬರಾಜಾದವು. ಕೆಲವೇ ದಿನಗಳಲ್ಲಿ ಆಯ್ಕೆಯಾದ ಶುಭಸುದ್ದಿಯ ಸಂದೇಶವೂ ತಲುಪಿತು. ಮಾಹಿತಿಗಾಗಿ ಕರೆ ಮಾಡಿದರೆ ” ಶುಭಾಶಯ ಸರ್.ನಿಮ್ಮ ಮನೆಯ ಮಗುವಿನ ಪ್ರತಿಭೆ ರಾಜ್ಯಕ್ಕೆ ತಿಳಿಯುವದಿನ ದೂರ ಇಲ್ಲ.ಈಗ ನೀವೇನು ಮಾಡ್ಬೇಕಂದ್ರೆ, ಶಾಲು, ಫಲಕ, ಸ್ಮರಣಿಕೆ,ಹಾರ ,ಹಣ್ಣು ಹಂಪಲು ಜೊತೆಗೆ ನಿಮ್ಮನ್ನು ಆಯ್ಕೆ ಮಾಡಿದವರಿಗೆ ಭಕ್ಷೀಸು.

    ಇದನ್ನ ನೀಡಬೇಕ, ಒಟ್ಟುಖರ್ಚಿನ ವಿವರ ಎರಡು ಸಾವಿರದ 500 . ಇದನ್ನೆಲ್ಲಾ ಗಮನಿಸಿ ರಾಗ ಪ್ರತಿಬೆ ಮಾರಾಟವಾಗಿದೆ.ಯಾರದೋ ಹೊಟ್ಟ ತುಂಬಲು.
    ಒಂದೇ ಸಲ ಮಿಂಚು ಬಂದಂಗೆ ಬರಬಾರದು‌ ಕೋಣೆಯ ತುಂಬಾ ನಿದಾನವಾಗಿ ಹಣತೆ ತನ್ನ ಬೆಳಕನ್ನು ಚೆಲ್ಲಿ ಸ್ಥಾಯಿಯಾಗಬೇಕು. ಮೊದಲು ನಮ್ಮ ಅಡಯ..

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply