UDUPI
ದೀಪಕ್ ರಾವ್ ಹತ್ಯೆ ಖಂಡಿಸಿ ಉಡುಪಿಯಲ್ಲೂ ರಸ್ತೆಗಿಳಿದ ಹಿಂದೂ ಸಂಘಟನೆಗಳು
ದೀಪಕ್ ರಾವ್ ಹತ್ಯೆ ಖಂಡಿಸಿ ಉಡುಪಿಯಲ್ಲೂ ರಸ್ತೆಗಿಳಿದ ಹಿಂದೂ ಸಂಘಟನೆಗಳು
ಉಡುಪಿ, ಜನವರಿ 05: ದೀಪಕ್ ರಾವ್ ಹತ್ಯೆ ಯನ್ನು ಖಂಡಿಸಿ ಉಡುಪಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಿತು.
ಬಿಜೆಪಿ ಉಡುಪಿ ಘಟಕ ಮತ್ತು ಹಿಂದೂ ಪರ ಸಂಘಟನೆ ಗಳಿಂದ ನಗರದಲ್ಲಿ ಮೆರವಣಿಗೆ ಹಾಗೂ ರಾಸ್ತಾರೋಖೋ ಗಳು ನಡೆದವು.
ನಗರದ ಕ್ಲಾಕ್ ಟವರ್ ನಿಂದ ತ್ರಿವೇಣಿ ಸರ್ಕಲ್ ವರೆಗೆ ನಡೆದು ಬಂದ ಕಾರ್ಯಕರ್ತರು ನಡು ರಸ್ತೆಯಲ್ಲೇ ಕುಳಿತುಕೊಳ್ಳುವ ಮೂಲಕ ವಾಹನ ಸಂಚಾರಕ್ಕೆ ಅಡ್ಡಿ ಪಡಿಸುವ ಯತ್ನಕ್ಕೆ ಮುಂದಾದರು.
ಈ ಸಂದರ್ಭದಲ್ಲಿ ಪೋಲಿಸರು ಮಾಜಿ ಶಾಸಕ ರಘುಪತಿ ಭಟ್ ಸಹಿತ ಅನೇಕ ನಾಯಕರುಗಳನ್ನು ಬಂಧಿಸಿ ಆ ಬಳಿಕ ಬಿಡುಗಡೆ ಮಾಡಿದರು.
You must be logged in to post a comment Login