Connect with us

    LATEST NEWS

    ಕೃಷಿ ತೋಟದ ಕೆರೆಗೆ ಬಂದ ಮೊಸಳೆ ರಕ್ಷಣೆ

    ಪುತ್ತೂರು ಅಕ್ಟೋಬರ್ 08: ಕುಮಾರಧಾರ ನದಿಯಿಂದ ತೋಟದ ಕೆರೆ ನುಗ್ಗಿದ ಮೊಸಳೆಯನ್ನು ರಕ್ಷಣೆ ಮಾಡಿರುವ ಘಟನೆ ಕಡಬದ ಪುನ್ಚಪ್ಪಾಡಿ ಎಂಬಲ್ಲಿ ನಡೆದಿದೆ.

    ಕಡಬದ ಪುನ್ಚಪ್ಪಾಡಿಯ ತನಿಯಪ್ಪ ಎನ್ನುವವರ ಕೃಷಿ ತೋಟದಲ್ಲಿರುವ ಕೆರೆಗೆ ಕುಮಾರಧಾರಾ ನದಿಯಿಂದ ಮೊಸಳೆಯೊಂದು ನುಗ್ಗಿತ್ತು.

    ಈ ಹಿನ್ನಲೆ ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು, ನಂತರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ‌ ಕೆರೆಗೆ ಬೋನು‌ ಇಟ್ಟು ಮೊಸಳೆಯನ್ನು ಮೇಲೆತ್ತಿದ್ದಾರೆ. ನಂತರ ರಕ್ಷಿಸಿದ ಮೊಸಳೆಯನ್ನು ಕುಮಾರಧಾರಾ ನದಿಗೆ ಬಿಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply