Connect with us

LATEST NEWS

ಹಿಂದೂಗಳ ಮನೆಯ ಗೋವುಗಳ ತಂಟೆಗೆ ಬಂದರೆ ನಿಮ್ಮ ಕೈಕಾಲು ಉಳಿಯೊದಿಲ್ಲ – ಚೈತ್ರಾ ಕುಂದಾಪುರ

ಸುರತ್ಕಲ್ ಅಕ್ಟೋಬರ್ 05: ಹಿಂದೂಗಳ ಮನೆಯ ಗೋವುಗಳ ತಂಟೆಗೆ ಬಂದವರ ಕೈಕಾಲು ಉಳಿಯುವುದಿಲ್ಲ ಎಂದು ಹಿಂದೂ ನಾಯಕಿ ಚೈತ್ರಾ ಕುಂದಾಪುರ ಎಚ್ಚರಿಸಿದ್ದಾರೆ.


ಸುರತ್ಕಲ್ ನಲ್ಲಿ ಬಜರಂಗ ದಳ, ದುರ್ಗಾ ವಾಹಿನಿಯಿಂದ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಲವ್ ಜಿಹಾದ್, ಮತಾಂತರಗೊಳಿಸುವ ಜಿಹಾದಿಗಳಿಗೆ ಮುಂದಿನ ದಿನಗಳಲ್ಲಿ ದುರ್ಗಾವಾಹಿನಿ ಕಾರ್ಯಕರ್ತೆಯರ ಮುಖಾಂತರ ಏಟು ತಿನ್ನಲ್ಲು ಸಿದ್ದರಾಗಿರಬೇಕು.

ನಮ್ಮ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಮಾಡಲು ಪ್ರಯತ್ನಿಸಿದರೆ ನಿಮ್ಮ ಮನೆ. ಹೆಣ್ಣುಮಕ್ಕಳನ್ನು ಕೂಡಾ ಪ್ರೀತಿಸಿ ಅವರನ್ನು ಮತಾಂತರ ಮಾಡುವುದು ಕೂಡಾ ಹಿಂದೂ ಸಮಾಜದವರಿಗೂ ಗೊತ್ತಿದೆ. ಜಿಹಾದಿಗಳ ಲವ್ ಜಿಹಾದ್, ಮತಾಂತರದ ವಿರುದ್ಧ ಹಿಂದೂ ಸಮಾಜದ ಹೋರಾಟ ಎಂದಿಗೂ ನಿಲ್ಲದು ಎಂದು ಚೈತ್ರಾ ಕುಂದಾಪುರ ಎಚ್ಚರಿಸಿದ್ದಾರೆ.

ಬಜರಂಗದಳವನ್ನು ಹಿಯಾಳಿಸುವ ಕೆಲವರು ಪ್ರಚಾರ ಪಡೆಯಲು ಹೋಗಿ ಈಗ ಕಾಮಿಡಿ ಯಾಗಿದ್ದಾರೆ ಎಂದು ಹೇಳಿದ ಅವರು ಬಜರಂಗದಳ ಇರುವುದರಿಂದಲೇ ನೀವು ಹೀಗೆ ಆರಾಮಾಗಿ ಸೆಲ್ಫಿ ವಿಡಿಯೋ ಮಾಡಲಿಕ್ಕೆ ಸಾಧ್ಯವಾಗಿದ್ದು ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *