Connect with us

    LATEST NEWS

    ಕರೋನಾ ಹಿನ್ನಲೆ ನಗರದಾದ್ಯಂತ ಕ್ರಿಮಿನಾಶಕ ಸಿಂಪಡಣೆಗೆ ಚಾಲನೆ

    ಕರೋನಾ ಹಿನ್ನಲೆ ನಗರದಾದ್ಯಂತ ಕ್ರಿಮಿ ನಾಶಕ ಸಿಂಪಡಣೆಗೆ ಚಾಲನೆ

    ಮಂಗಳೂರು ಮಾರ್ಚ್ 23: ಕರೋನಾ ಸೊಂಕು ತಡೆಗಟ್ಟಲು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ನಗರದೆಲ್ಲಡೆ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ಕ್ರಿಮಿನಾಶಕ ಸಿಂಪಡಣೆಗೆ ಮಹಾನಗರಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ಚಾಲನೆ ನೀಡಿದರು.


    ಎರಡು ಟ್ಯಾಂಕರ್ ನಲ್ಲಿ ರಾಸಾಯನಿಕ ಸಿಂಪಡಣೆ ಮೊದಲಿಗೆ ಮಂಗಳೂರು ನಗರ ಪಾಲಿಕೆ ಮುಂಬಾಗ ನಡೆಸಲಾಯಿತು. ನಂತರ ವಾಹನ,ಬಸ್ ನಿಲ್ದಾಣ ಸೇರಿದಂತೆ ನಗರದಾದ್ಯಂತ ಸಿಂಪಡಣೆ ಮಾಡಲಾಗುವುದು.

     

    Share Information
    Advertisement
    Click to comment

    You must be logged in to post a comment Login

    Leave a Reply