LATEST NEWS
ಕರೋನಾ ಹಿನ್ನಲೆ ನಗರದಾದ್ಯಂತ ಕ್ರಿಮಿನಾಶಕ ಸಿಂಪಡಣೆಗೆ ಚಾಲನೆ
ಕರೋನಾ ಹಿನ್ನಲೆ ನಗರದಾದ್ಯಂತ ಕ್ರಿಮಿ ನಾಶಕ ಸಿಂಪಡಣೆಗೆ ಚಾಲನೆ
ಮಂಗಳೂರು ಮಾರ್ಚ್ 23: ಕರೋನಾ ಸೊಂಕು ತಡೆಗಟ್ಟಲು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ನಗರದೆಲ್ಲಡೆ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ಕ್ರಿಮಿನಾಶಕ ಸಿಂಪಡಣೆಗೆ ಮಹಾನಗರಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ಚಾಲನೆ ನೀಡಿದರು.
ಎರಡು ಟ್ಯಾಂಕರ್ ನಲ್ಲಿ ರಾಸಾಯನಿಕ ಸಿಂಪಡಣೆ ಮೊದಲಿಗೆ ಮಂಗಳೂರು ನಗರ ಪಾಲಿಕೆ ಮುಂಬಾಗ ನಡೆಸಲಾಯಿತು. ನಂತರ ವಾಹನ,ಬಸ್ ನಿಲ್ದಾಣ ಸೇರಿದಂತೆ ನಗರದಾದ್ಯಂತ ಸಿಂಪಡಣೆ ಮಾಡಲಾಗುವುದು.
You must be logged in to post a comment Login