LATEST NEWS
ಅನುಮತಿ ಇಲ್ಲದೆ ಜಿಲ್ಲೆ ಪ್ರವೇಶ ಇಬ್ಬರ ವಿರುದ್ದ ಪ್ರಕರಣ ದಾಖಲು
ಅನುಮತಿ ಇಲ್ಲದೆ ಜಿಲ್ಲೆ ಪ್ರವೇಶ ಇಬ್ಬರ ವಿರುದ್ದ ಪ್ರಕರಣ ದಾಖಲು
ಪುತ್ತೂರು ಎಪ್ರಿಲ್ 18: ಕೊರೊನಾ ರೆಡ್ ಝೋನ್ ಪ್ರದೇಶಗಳಿಂದ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಆಗಮಿಸಿದ್ದ ಇಬ್ಬರು ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಿ 28 ದಿನಗಳ ಕಾಲ ಕಡ್ಡಾಯ ಕ್ವಾರೈಂಟೈನ್ ಗೆ ಕಳುಹಿಸಿದ ಘಟನೆ ನಡೆದಿದೆ.
ಕರೊನೊ ರೆಡ್ ಜೋನ್ ಆದ ಹೈದರಾಬಾದ್ ಹಾಗೂ ನಂಜನಗೂಡನಿಂದ ಇಬ್ಬರು ವ್ಯಕ್ತಿಗಳು ಬೆಳ್ತಂಗಡಿಗೆ ಆಗಮಿಸಿದ್ದರು. ಜಿಲ್ಲಾಡಳಿತದಿಂದ ಯಾವುದೇ ರೀತಿಯ ಅನುಮತಿ ಇಲ್ಲದೆ ಜಿಲ್ಲೆ ಪ್ರವೇಶಿಸಿದ್ದಕ್ಕೆ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿ, 28 ದಿನಗಳ ಕಡ್ಡಾಯ ಹೋ ಕ್ವಾರಂಟೈನ್ ಗೆ ಕಳುಹಿಸಲಾಗಿದೆ.
You must be logged in to post a comment Login