Connect with us

    DAKSHINA KANNADA

    ಮೇಘಸ್ಪೋಟಕ್ಕೆ ಕೊಚ್ಚಿ ಹೋದ ಸೇತುವೆ….!!

    ಕಡಬ ಅಗಸ್ಟ್ 2 :  ನಿನ್ನೆ ಸುಬ್ರಹ್ಮಣ್ಯ ಪರಿಸರದಲ್ಲಿ ಉಂಟಾದ ಮೇಘಸ್ಪೋಟಕ್ಕೆ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಸಮೀಪದ ಸಂತಡ್ಕ ಎಂಬಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದೆ.


    ನೀರಿನೊಂದಿಗೆ ಕಾಡಿನಿಂದ ಮರದ ದಿಮ್ಮಿ, ಕಸ ಕಡ್ಡಿಗಳು ಜೊತೆ ಯಾಗಿ ಹರಿದ ಪರಿಣಾಮ ಸೇತುವೆ ಮುರಿದು ಈ ಭಾಗದ ಸುಮಾರು 200 ಕ್ಕೂ ಹೆಚ್ಚು ಕುಂಟುಂಬ ಸಂಪರ್ಕ ಕಳೆದುಕೊಂಡಿದೆ. 2018 ರಲ್ಲಿ ಸುರಿದ ಭಾರಿ ಮಳೆಗೆ ಸೇತುವೆಗೆ ಹಾನಿಯಾಗಿತ್ತು. ಬಳಿಕ ತೇಪೆ ಹಚ್ಚಿ ಸರಿಪಡಿಸಲಾಗಿತ್ತು. ಇದೇ ನದಿಗೆ ಈ ಸೇತುವೆಯ ಅನತಿ ದೂರದಲ್ಲಿದ್ದ ತೂಗು ಸೇತುವೆಗೂ ಹಾನಿಯಾಗಿದೆ. ಹಾಗಾಗಿ ಓಡಾಡಲು ಸಾದ್ಯವಿಲ್ಲದಂತಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply