JYOTHISHYA
ಬಯಸುವ ಕಾರ್ಯ ವಶವಾಗಲು ಈ ಮಂತ್ರ ಹೇಳಿ..
ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ನಿಮ್ಮ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262
ನಿಮ್ಮ ಜೀವನದಲ್ಲಿ ಕೆಲವು ವಿಷಯಗಳಿಗೆ ಬಹಳಷ್ಟು ಆಸೆ ಆಕಾಂಕ್ಷೆಯಿಂದ ಪಡೆಯಬೇಕು ಎಂಬ ಮನಸ್ಥಿತಿಯಿಂದ ಪ್ರಯತ್ನ ನಡೆಸುವಿರಿ. ನಿಮ್ಮ ಪ್ರಯತ್ನ ಶುಭವಾಗಿ ನಡೆದರೆ ಅದರಿಂದ ಆಗುವ ಆನಂದ ಅಂತ ಅಪರಿಮಿತವಾದದ್ದು, ಆದರೆ ಕೆಲವೊಮ್ಮೆ ನಿಮ್ಮ ಪ್ರಯತ್ನ ವ್ಯರ್ಥವಾದರೆ ನಿಮ್ಮಲ್ಲಿ ಆಗುವ ಅಶಾಂತಿ ಹೇಳತೀರದು.
ಬಯಸಿದ ಕಾರ್ಯ ನಿಮ್ಮಂತೆ ವಶವಾಗಲು ಈ ಸರಳ ಮಂತ್ರವನ್ನು ತಾವು ಪ್ರತಿನಿತ್ಯ 21 ಬಾರಿ 9 ದಿನಗಳ ತನಕ ಪ್ರಾತಃಕಾಲದಲ್ಲಿ ಜಪಿಸಿ. ಇದು ನಿಮ್ಮ ಮನಸ್ಸಿನ ಆಸೆಯನ್ನು ನಿಮ್ಮಂತೆ ವಶವಾಗಲು ಸಹಕಾರಿಯಾಗುವುದು ನಿಶ್ಚಿತ.
“ಓಂ ನಮೋ ಮಹಾಮಾಯ ಮಹಾ ಭೋಗ ದಯಾನಿ ಹುಂ ಸ್ವಾಹಾ”
ಖ್ಯಾತ ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945098262
Facebook Comments
You may like
Click to comment
You must be logged in to post a comment Login