ಶ್ರೀ ಗುರುಮಂತ್ರಂ ಜ್ಯೋತಿಷ್ಯ ಸಾನಿಧ್ಯ ಪಂಡಿತ್ ಶ್ರೀ ಗಣೇಶ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900098089

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾ ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900098089

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಮಾನಸಿಕ ಸಂಕಷ್ಟದಿಂದ ಬಳಲುತ್ತಿದ್ದರೆ, ಇದಕ್ಕೆ ಕೆಲವು ಗ್ರಹಗಳ ಅಶುಭ ಪ್ರಭಾವ ಕಾರಣವಾಗಿರಬಹುದು. ಹಾಗಾಗಿ ಈ ಲೇಖನ ಮೂಲಕ ಇವುಗಳಿಗೆ ಪರಿಹಾರವನ್ನು ತಿಳಿದುಕೊಳ್ಳೋಣ.

ಇಂದಿನ ಈ ವೇಗದ ಜೀವನದಲ್ಲಿ, ಒತ್ತಡ, ಚಿಂತೆ, ಮಾನಸಿಕ ಸಮಸ್ಯೆಗಳು ಬಹಳ ಸಾಮಾನ್ಯವಾಗಿರುವುದು. ಮೂರರಲ್ಲಿ ಒಬ್ಬ ವ್ಯಕ್ತಿ ಯಾವುದಾದರೂ ಒಂದು ರೂಪದಲ್ಲಿ ಈ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಕೆಲವು ಜನರು ಇವುಗಳಿಗೆ ಔಷಧಿ ರೂಪದಲ್ಲಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾನಸಿಕ ಸಮಸ್ಯೆಗಳ ಹಿಂದೆ ಕೆಲವು ಗ್ರಹಗಳ ಶುಭ ಪ್ರಭಾವವು ಕಾರಣವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯದ ಪ್ರಕಾರ, ಚಂದ್ರನು ಮನಸ್ಸು ಮತ್ತು ಭಾವನೆಗಳ ಅಧಿಪತಿಯಾಗಿದ್ದಾನೆ. ಶನಿಯು ಮಾನಸಿಕ ಒತ್ತಡ ಮತ್ತು ಕಷ್ಟಗಳೊಂದಿಗೆ ಸಂಬಂಧವನ್ನು ಹೊಂದಿರುವ ಗ್ರಹವಾಗಿದೆ. ರಾಹು, ಕೇತು ಭ್ರಮೆ ಮತ್ತು ಅಸ್ಥಿರತೆಯನ್ನುಂಟು ಮಾಡುವ ಗ್ರಹಗಳಾಗಿವೆ. ಯಾವಾಗ ಈ ಗ್ರಹಗಳು ದುರ್ಬಲಗೊಳ್ಳುತ್ತವೆ ಅಥವಾ ಅಶುಭ ಸ್ಥಿತಿಯಲ್ಲಿರುವುದೋ, ಆಗ ಆ ವ್ಯಕ್ತಿಯು ಮಾನಸಿಕವಾಗಿ ಅಶಾಂತಿಯನ್ನು ಎದುರಿಸುವರು. ಹಾಗಾಗಿ ನೀವು ಚಿಕಿತ್ಸೆಯನ್ನು ಪಡೆಯುತ್ತಿದ್ದರೆ, ಅದರೊಂದಿಗೆ ಈ ಕೆಲವು ಜ್ಯೋತಿಷ್ಯ ಉಪಾಯಗಳನ್ನು ಸಹ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಶಾಂತಿ ಮತ್ತು ಸಮತೋಲನವನ್ನು ಶೀಘ್ರದಲ್ಲಿಯೇ ಪಡೆಯಬಹುದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನವನ್ನು ಪೂರ್ತಿಯಾಗಿ ಓದುವ ಮೂಲಕ ತಿಳಿದುಕೊಳ್ಳೋಣ.

ಚಂದ್ರನನ್ನು ಬಲಪಡಿಸಿ

ಸೋಮವಾರವು ಚಂದ್ರನ ಕೃಪೆಗೆ ಪಾತ್ರರಾಗಲು ಬಹಳ ಶುಭ ದಿನ ಎಂದು ಕರೆಯಲಾಗುತ್ತದೆ. ಹಾಗಾಗಿ ಈ ದಿನ ಬೆಳಗ್ಗೆ ಸ್ನಾನ ಮಾಡಿದ ನಂತರ ಬಿಳಿ ಚಂದನದಿಂದ ತಿಲಕವನ್ನು ಹಚ್ಚಿರಿ. ಒಂದು ಗ್ಲಾಸ್ ಹಾಲಿಗೆ ಅಕ್ಕಿಯನ್ನು ಮಿಶ್ರಣ ಮಾಡಿ ದೇವಸ್ಥಾನಕ್ಕೆ ದಾನವನ್ನು ಮಾಡಿರಿ. ಈ ಉಪಾಯದಿಂದ ಚಂದ್ರನು ನಿಮಗೆ ಮಾನಸಿಕವಾಗಿ ಬಲಶಾಲಿಗಳಾಗಲು ಸಹಾಯ ಮಾಡುವನು. ಹಾಗೆ ಈ ಉಪಾಯವನ್ನು 21 ದಿನಗಳವರೆಗೆ ಪ್ರತಿನಿತ್ಯವನ್ನು ಮಾಡುವುದರಿಂದ ನಿಮಗೆ ಉತ್ತಮ ನಿದ್ರೆ ಬರುವುದು. ಹಾಗೆ ಮಾನಸಿಕ ಶಾಂತಿ ದೊರಕುವುದರೊಂದಿಗೆ ನಿಮ್ಮ ಮನಸ್ಸಿನಲ್ಲಿನ ಏರಿಳಿತಗಳು ಕಡಿಮೆಯಾಗುವುದು. ಯಾವ ಜನರ ಜಾತಕದಲ್ಲಿ ಚಂದ್ರನು ನೀಚ ಸ್ಥಿತಿಯಲ್ಲಿ ಅಥವಾ ಅಶುಭ ಸ್ಥಿತಿಯಲ್ಲಿರುವನೋ, ಅವರು ಈ ಉಪಾಯವನ್ನು ಪ್ರಯತ್ನಿಸುವುದರಿಂದ ಬಹಳಷ್ಟು ಲಾಭ ದೊರಕುವುದು.

ಶನಿಯಿಂದ ಒತ್ತಡಗಳು ಮಾಯ

ಶನಿವಾರದಂದು ಶನಿ ದೇವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಮಾನಸಿಕ ಒತ್ತಡಗಳೆಲ್ಲವೂ ದೂರವಾಗುವುದು ಎಂದು ಹೇಳಲಾಗುತ್ತದೆ. ಬೆಳಗ್ಗೆ ಸಾಸಿವೆ ಎಣ್ಣೆಯನ್ನು ಅರಳಿ ಮರಕ್ಕೆ ಅರ್ಪಿಸಿ. ಹಾಗೆ ಕಪ್ಪು ಎಳ್ಳನ್ನು ನೀರಿನಲ್ಲಿ ಹರಿಯಲು ಬಿಡಿ ಅಥವಾ ಬಡವರಿಗೆ ದಾನ ಮಾಡಿ. ಈ ಉಪಾಯವನ್ನು ಮಾಡುವುದರಿಂದ ಶನಿ ದೇವನು ನಿಮ್ಮ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವುದರೊಂದಿಗೆ ಮನಸ್ಸಿಗೆ ಶಾಂತಿ ದೊರಕುವುದು. ಸರಿ ಸುಮಾರು 45 ದಿನಗಳವರೆಗೆ ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಚಿಂತೆಗಳು ನಿಧಾನವಾಗಿ ಕಡಿಮೆಯಾಗುತ್ತದೆ. ಹಾಗೆ ಆತ್ಮವಿಶ್ವಾಸದಲ್ಲಿ ಸಾಕಷ್ಟು ಹೆಚ್ಚಳವನ್ನು ಹೊಂದುವಿರಿ ಮತ್ತು ಮನಸ್ಸಿನಲ್ಲಿ ಸ್ಥಿರತೆ ಮೂಡುವುದು.

ರಾಹು, ಕೇತು ಗ್ರಹಗಳನ್ನು ಶಾಂತವಾಗಿರಿಸಿ

ಬುಧವಾರದ ಸಂಜೆ ಹನುಮಂತನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ರಾಹು, ಕೇತುವಿನ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಒಂದು ಮಣ್ಣಿನ ದೀಪದಲ್ಲಿ ಸಾಸಿವೆ ಎಣ್ಣೆಯೊಂದಿಗೆ ದೀಪವನ್ನು ಬೆಳಗಿಸಿ. ಹಾಗೆ ಬೆಲ್ಲ ಮತ್ತು ಕಡಲೆಯನ್ನು ಹನುಮಂತನಿಗೆ ಅರ್ಪಿಸಿ ಮತ್ತು ಸ್ವಲ್ಪ ಪ್ರಸಾದವನ್ನು ನೀವು ಸ್ವತಃ ಸೇವಿಸಿ. ನಂತರ ಹನುಮಾನ್ ಚಾಲೀಸವನ್ನು ಶ್ರದ್ಧಾ ಭಕ್ತಿಯಿಂದ ಪಠಿಸಿ ಈ ಉಪಾಯವನ್ನು ಮಾಡುವುದರಿಂದ ರಾಹು, ಕೇತು ಗ್ರಹಗಳಿಂದ ಉಂಟಾದಂತಹ ಭ್ರಮೆ ಮತ್ತು ಮಾನಸಿಕ ಸಮಸ್ಯೆಗಳೆಲ್ಲವೂ ದೂರವಾಗಲಿದೆ. 11 ಬುಧವಾರಗಳವರೆಗೆ ಈ ಉಪಾಯವನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಹಠಾತ್ ಉಂಟಾಗುವಂತಹ ಚಿಂತೆಗಳೆಲ್ಲವೂ ದೂರವಾಗುವುದರೊಂದಿಗೆ ಭಯವನ್ನುಂಟು ಮಾಡುವಂತಹ ಕನಸುಗಳೆಲ್ಲವೂ ದೂರವಾಗಲಿದೆ.

ಗುರು ಗ್ರಹವನ್ನು ಸಂತೋಷಪಡಿಸಿ

ಗುರುವಾರದ ದಿನ ಗುರು ಗ್ರಹದ ಕೃಪೆಗೆ ಪಾತ್ರರಾಗುವುದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ಹಳದಿ ವಸ್ತುಗಳಾದಂತಹ ಬಾಳೆಹಣ್ಣು, ಕಡಲೆ ಹಿಟ್ಟಿನಿಂದ ತಯಾರಿಸಿದ ಸಿಹಿ ಪದಾರ್ಥ ಅಥವಾ ಅರಿಶಿನ ಇತ್ಯಾದಿ ವಸ್ತುಗಳನ್ನು ಬ್ರಾಹ್ಮಣರಿಗೆ ಅಥವಾ ದೇವಸ್ಥಾನಕ್ಕೆ ದಾನ ಮಾಡಿರಿ. ಜೊತೆಗೆ ಮನೆಯಲ್ಲಿ ಬಾಳೆ ಗಿಡವನ್ನು ನೆಡಿ ಅಥವಾ ಬಾಳೆ ಗಿಡದ ಬುಡಕ್ಕೆ ನೀರನ್ನು ಅರ್ಪಿಸಿ. ಈ ಉಪಾಯವನ್ನು ಮಾಡುವುದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಬರುವುದು ಮತ್ತು ಡಿಪ್ರೆಶನ್ ನಿಧಾನವಾಗಿ ದೂರವಾಗಲಿದೆ. ಸರಿಸುಮಾರು 40 ದಿನಗಳವರೆಗೆ ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಮನೋಬಲ ಹೆಚ್ಚಾಗುವುದು ಮತ್ತು ಯೋಚಿಸುವ ನಿಮ್ಮ ಸಾಮರ್ಥ್ಯ ಇನ್ನಷ್ಟು ಬಲಗೊಳ್ಳಲಿದೆ.

ಸೂರ್ಯನ ಉತ್ಸಾಹದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು

ರವಿವಾರದಂದು ಬೆಳಗ್ಗೆ ಸೂರ್ಯ ದೇವನಿಗೆ ನೀರಿನ ಅರ್ಘ್ಯವನ್ನು ಅರ್ಪಿಸಿ ಮತ್ತು ಸೂರ್ಯ ನಮಸ್ಕಾರವನ್ನು ಮಾಡುವುದು ಅತ್ಯಂತ ಲಾಭದಾಯಕ ಎಂದು ಹೇಳಲಾಗುತ್ತದೆ. ಪ್ರಾರಂಭದಲ್ಲಿ ಮೂರು ಬಾರಿ ಸೂರ್ಯ ನಮಸ್ಕಾರವನ್ನು ಮಾಡಿ ನಂತರ ನಿಧಾನವಾಗಿ 12 ಬಾರಿ ಮಾಡುವುದು ಸಾಕಷ್ಟು ಶುಭ ಫಲಗಳನ್ನು ನೀಡಲಿದೆ. ಜೊತೆಗೆ ಬಲಗೈ ಉಂಗುರದ ಬೆರಳಿಗೆ ತಾಮ್ರದ ಉಂಗುರವನ್ನು ಧರಿಸಿ. ಈ ಉಪಾಯಗಳನ್ನು ಮಾಡುವುದರಿಂದ ಶರೀರದಲ್ಲಿ ಹೊಸ ಉತ್ಸಾಹ ಮಾಡುವುದು. ಇದರಿಂದಾಗಿ ನೀವು ಸುಸ್ತಿನಿಂದ ದೂರವಾಗುವಿರಿ ಮತ್ತು ಆತ್ಮವಿಶ್ವಾಸದಲ್ಲಿ ಸಾಕಷ್ಟು ಹೆಚ್ಚಳವನ್ನು ಹೊಂದುವಿರಿ. ಈ ಉಪಾಯವನ್ನು ನೀವು ಪ್ರಯತ್ನಿಸುವುದರಿಂದ 30 ದಿನಗಳಲ್ಲಿ ಜೀವನದಲ್ಲಿ ಉತ್ಸಾಹ ಮತ್ತು ಸಾಕಾರಾತ್ಮಕ ಭಾವನೆ ಉಂಟಾಗುವುದು ಎಂದು ಹೇಳಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿ 9900098089

ಶ್ರೀ ಗುರುಮಂತ್ರಂ ಜ್ಯೋತಿಷ್ಯ ಸಾನಿಧ್ಯ ಪಂಡಿತ್ ಶ್ರೀ ಗಣೇಶ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900098089

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾ ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900098089

Share Information