DAKSHINA KANNADA
ಅಂಗರಗುಂಡಿ ರೈಲು ಅಫಘಾತ: ಅಸುನೀಗಿದ ಜಾನುವಾರುಗಳಿಗೆ ಹಿಂದೂ ಸಂಘಟನೆಗಳಿಂದ ಅಂತ್ಯ ಸಂಸ್ಕಾರ
ಮಂಗಳೂರು, ಮೇ 16: ಅಂಗರ ಗುಂಡಿ ಯಲಿ ನಡೆದ ಬೀಕರ ರೈಲು ಅಫಘಾತದಲ್ಲಿ ಅಸುನೀಗಿದ 24 ಜಾನುವಾರುಗಳ ಅಂತ್ಯ ಕ್ರಿಯೆಯನ್ನು ಹಿಂದೂ ಸಂಘಟನೆಗಳು ನೆರವೆರಿಸಿದೆ.
ಚಲಿಸುತ್ತಿದ್ದ ಗೂಡ್ಸ್ ರೈಲಿನಡಿ ಬಿದ್ದು ಎಮ್ಮೆಗಳು ಅರೆ ಜೀವದಲ್ಲಿದವು ವಿಷಯ ತಿಳಿದ ಬಜರಂಗದಳ ಸುರತ್ಕಲ್ ಪ್ರಕಂಡಾದ ಕಾರ್ಯಕರ್ತರು ಸ್ಥಳಕ್ಕೆ ಬೇಟಿ ನೀಡಿ ಬಿಸಿಲಿನಲೀ ಅರೆ ಜೀವದಲ್ಲಿ ಇದ ಕೋಣಗಳಿಗೆ ನೀರುಣಿಸಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಿರುತ್ತಾರೆ.
ಜೆಸಿಬಿ ಸಹಾಯದಿಂದ ಸ್ಥಳದಲ್ಲಿದ 7 ರಿಂದ 8 ಕೋಣ ಗಳ ಅಂತ್ಯ ಕ್ರಿಯೆ ಮಾಡಲಾಯಿತು. ಇನ್ನೂ ಹೆಚ್ಚಿನ ಕೋಣಗಳು ರೈಲ್ವೇ ಟ್ರಾಕ್ ಇನ್ನೊಂದು ಬದಿ ಇದ ಕಾರಣ ಹಾಗೂ 28,000ವಾಲ್ಟ್ ನ ತಂತಿಗಳು ಇದ ಕಾರಣ ರೈಲ್ವೇ ಫೈರ್ ಡಿಪಾರ್ಟ್ಮೆಂಟ್ ಗೇ ವಿಷಯ ತಿಳಿಸಿದ್ದಾರೆ.
ರೈಲ್ವೇ ಫೈರ್ ಡಿಪಾರ್ಟ್ಮೆಂಟ್, ಊರಿನವರು ಹಾಗು ಕಾರ್ಯಕರ್ತರ ಸಹಾಯದೊಂದಿಗೆ ಎಲ್ಲಾ ಕೋಣಗಳ ಅಂತ್ಯ ಕ್ರಿಯೆ ಮಾಡಿದ್ದಾರೆ.
You must be logged in to post a comment Login