Connect with us

    MANGALORE

    ಬೆಳೆ ಸಾಲ ಮನ್ನಾ ಯೋಜನೆ- ಎಸ್‍ಸಿಡಿಸಿಸಿ ಬ್ಯಾಂಕಿಗೆ ಸರಕಾರದಿಂದ ರೂ.99.23 ಕೋಟಿ ಬಿಡುಗಡೆ

    ಬೆಳೆ ಸಾಲ ಮನ್ನಾ ಯೋಜನೆ- ಎಸ್‍ಸಿಡಿಸಿಸಿ ಬ್ಯಾಂಕಿಗೆ ಸರಕಾರದಿಂದ ರೂ.99.23 ಕೋಟಿ ಬಿಡುಗಡೆ

    ಮಂಗಳೂರು ನವೆಂಬರ್ 14: ರಾಜ್ಯ ಸರಕಾರ ರೂ.50,000/-ವರೆಗಿನ ಬೆಳೆ ಸಾಲ ಮನ್ನಾ ಯೋಜನೆ-2017ರಡಿ ಎಸ್‍ಸಿಡಿಸಿಸಿ ಬ್ಯಾಂಕಿಗೆ ರೂ.99.23 ಕೋಟಿ ಬಿಡುಗಡೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
    ಬ್ಯಾಂಕಿಗೆ 2017ರ ಜೂನ್, ಜುಲೈ ಮತ್ತು ಅಗಸ್ಟ್ ತಿಂಗಳುಗಳಿಗೆ ಸಂಬಂಧಿಸಿದಂತೆ ರೂಪಾಯಿ 101.56 ಕೋಟಿ ಬಿಲ್ ಸಲ್ಲಿಸಿರುವ ಈ ಪೈಕಿ ರಾಜ್ಯ ಸರಕಾರ ರೂಪಾಯಿ 99.23 ಕೋಟಿಯನ್ನು ಬಿಡುಗಡೆ ಮಾಡಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply